Thursday 30 January 2014

ಹಿಂದೂ ಸಮಾಜಕ್ಕಿದು ಕಂಟಕ -`ಪ್ರೀತಿಯ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳ ಮತಾಂತರ-ಜಿಹಾದಿಗಳ `ಲವ್‌ಜಿಹಾದ್'
(ಕರಾವಳಿಯ ಯಾವುದೇ ಹಿಂದೂ ಯುವತಿಯಲ್ಲಿ ಜಿಹಾದಿಗಳ ಉಪಟಳಕ್ಕೆ ಸಿಲುಕಿದ್ದಿರಾ ಎಂದು ಕೇಳಿದರೂ ಆಕೆಯಿಂದ ಉತ್ತರದ ಹೊರತಾಗಿ ಕಣ್ಣೀರು, ಮೌನ ಅಹುದು ಎನ್ನುತ್ತದೆ..ಇದು ಕರಾವಳಿಯ ಘೋರ ಸತ್ಯ)
ಜಾತ್ಯಾತೀತತೆಯ ಬಹು ಸಂಖ್ಯಾತ ಹಿಂದುಸ್ಥಾನದಲ್ಲಿ ಹಿಂದುಗಳ ರಕ್ಷಣೆಯೊಂದಿಗೆ ಅಖಂಡ ಭಾರತ ನಿರ್ಮಾಣದ ಕನಸ್ಸು ಹೊತ್ತ ಹಿಂದೂ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ.  ಕರಾವಳಿ ಭಾಗದಲ್ಲಿ ಹಿಂದುಗಳ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಕುದ್ರೋಳಿ ಗೋಕರ್ಣನಾಥೇಶ್ವರ, ಮಂಗಳಾದೇವಿ, ಕದ್ರಿ ಶ್ರೀ ಮಂಜುನಾಥೇಶ್ವರ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಉಡುಪಿ ಶ್ರೀ ಕೃಷ್ಣ ದೇವಾಲಯ, ಕೊಲ್ಲೂರು ಮೂಕಾಂಬಿಕೆ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ, ಆನೆಗುಡ್ಡೆ ಶ್ರೀ ಮಹಾಗಣಪತಿ..ಹೀಗೆ ಹಲವು ದೇವಾಲಯಗಳಿಂದ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳು ಮೇಳೈಸುತ್ತಿವೆ. ವೀರೇಂದ್ರ ಹೆಗ್ಗಡೆ, ಪೇಜಾವರ ಶ್ರೀಗಳು, ಓಡಿಯೂರು ಶ್ರೀ ಗುರುದೇವಾನಂದ ಅನೇಕ ಸ್ವಾಮೀಜಿಗಳು ಹಿಂದೂ ಧರ್ಮದ ಸಾರವನ್ನು ಪ್ರವಚನ ರೂಪದಲ್ಲಿ ಸಾರುತ್ತಿರುವ ಕರಾವಳಿಯಲ್ಲಿ ಹಿಂದೂಗಳಿಗೆ ಕಂಟಕವಾಗಿತ್ತಿರುವ ಸನ್ನಿವೇಶಗಳು ಇತ್ತಿಚಿನ ದಿನಗಳಲ್ಲಿ ವರದಿಯಾಗುತ್ತಿವೆ.
ದೇಶದ ಗಡಿಸಮಸ್ಯೆ, ಹಿಂದುಗಳ ಮೇಲಿನ ನಿತ್ಯನಿರಂತರ ಆಕ್ರಮಣ, ದೇಶದೊಳಗೆ ಅಕ್ರಮ ನುಸುಳುವಿಕೆ, ಮತಾಂತರ, ಗೋಹತ್ಯೆಗಳಂಥ ಸಮಸ್ಯೆಗಳಿದ್ದರೂ, ಮುಖ್ಯವಾಗಿ ಹಿಂದು ಸಮಾಜವು ಲವ್‌ಜಿಹಾದ್ ಎನ್ನುವ ಮುಸ್ಲಿಂ ಯುವಕರ ಸಂಚಿಗೆ ಆತಂಕವನ್ನೆದುರಿಸುತ್ತಿದೆ. ಎಂತಹ ಸಮಸ್ಯೆಗಳು ಎದುರಾದರೂ, ಅದನ್ನು ಸಲೀಸಾಗಿ ನಿರ್ನಾಮ ಮಾಡುತ್ತೇವೆ ಎನ್ನುವ ದೃಢಸಂಕಲ್ಪದೊಂದಿಗೆ ಅಸಂಖ್ಯಾತ ಹಿಂದು ಬಾಂಧವರು ಸ್ವಾರ್ಥಪೇಕ್ಷೆಯಿಲ್ಲದೇ, ತಮ್ಮ ಜೀವನವನ್ನು ಮುಡುಪಾಗಿಟ್ಟು ಅವಿರತ ಶ್ರಮಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಹಿಂದೂ ಸಮಾಜ ಸುರಕ್ಷೆಯಾಗಿರಬೇಕು ಎನ್ನುವ ಉದ್ದೇಶದಿಂದ ಶ್ರಮಿಸುತ್ತಿರುವ ಬಂಧುಗಳು ಒಂದೆಡೆಯಾದರೆ, ಇಂತಹ ಸಮಾಜದಲ್ಲಿ ಕ್ರಿಮಿಗಳಂತೆ ಪ್ರಗತಿಪರ ಚಿಂತಕರು, ಬುದ್ಧಿವಿಹೀನರಾದ ಬುದ್ದಿಜೀವಿಗಳು, ಎಡಪಂಥೀಯ ಎಡಬಿಡಂಗಿ ಹಿಂದುಗಳಿಂದಲೇ ಆತಂಕವುಂಟಾಗುತ್ತಿದೆ. ಆದರೆ ಕರಾವಳಿಯ ಇತ್ತೀಚಿನ ಘಟನೆ ಪರಾಮರ್ಶಿಸಿದಾಗ ಇದಕ್ಕಿಂತಲೂ ಆತಂಕಕಾರಿ ಬೆಳವಣಿಗೆಯೆನ್ನುವಂತೆ, ಹಿಂದು ಸಮಾಜದ ಭಗಿನಿಯರಿಂದಲೇ ಹಿಂದು ಸಮಾಜಕ್ಕೆ ಮಸಿ ಬಳಿಯುವಂತ ಕಾರ್ಯವಾಗುತ್ತಿದೆಯೆನೋ ಎನ್ನುವ ಸಂಶಯ ಮನದ ಮೂಲೆಯಲ್ಲಿ ಹುಟ್ಟಿಕೊಳ್ಳುತ್ತಿದೆ.
ಸಮಾಜ, ಸುರಕ್ಷೆಯ ಪ್ರಶ್ನೆ ಬಂದಾಗ ದೂರದೃಷ್ಠಿತ್ವ-ದೃಢ ನಿರ್ಧಾರದ ಅಗತ್ಯತೆಯನ್ನು ಪ್ರತಿಯೊರ್ವರು ಮನಗಾಣುತ್ತಾರಾದರೂ, ಕಾರ್ಯರೂಪಕ್ಕೆ ತರುವಲ್ಲಿ ಮಾತ್ರ ವಿಳಂಭ ನೀತಿ. ನಿತ್ಯ ನಿರಂತರವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಸಂಭವಿಸಿದಾಗ ನಿರ್ಧಾರ ಕೈಗೊಳ್ಳುವಂತಹ ಅಧಿಕಾರ ಮಹಿಳೆಯರಿಗೆ ಸಿಗುವಂತಾಗಬೇಕು ಎನ್ನುವ ಕೂಗು ಮಹಿಳಾ ಸಂಘಟನೆಗಳಿಂದ ಕೇಳಿಬರುತ್ತದೆ. `ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ' ಎನ್ನುವ ಮಾತಿನಂತೆ ಎಲ್ಲಿ ಮಹಿಳೆಗೆ ಗೌರವ, ಮರ್ಯಾದೆ ಸಿಗುತ್ತದೆಯೋ ಅಲ್ಲಿ ದೇವತೆಗಳು ನೆಲೆಯಾಗುತ್ತಾರೆ ಎಂದು ಹಿಂದೂ ಸಮಾಜ ಬಹು ಹಿಂದಿನಿಂದಲೂ ನಂಬಿಕೊಂಡು, ಅದನ್ನು ಪಾಲಿಸುತ್ತಾ (ಅಪವಾದಕ್ಕೆ ಕೆಲವೊಂದು ಘಟನೆಗಳನ್ನು ಹೊರತು ಪಡಿಸಿ)ಬಂದಿದೆ. ಪ್ರಜಾಪ್ರಭುತ್ವದಲ್ಲಿ ಹೆಣ್ಣಿಗೆ ಗೌರವ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪುರುಷ ಸಮಾಜ ಸಹಕಾರ ನೀಡುತ್ತಿದ್ದರೂ, ಹೆಣ್ಣು ಮಕ್ಕಳೇ ಎಡವುತ್ತಿದ್ದಾರೆ ಎನ್ನುವ ಆತಂಕ.
ರಾಜ್ಯದಲ್ಲಿ ೨೦೦೯ರಿಂದ ೨೦೧೧ರವರೆಗೆ ಸುಮಾರು ೨೪,೦೦೦ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎನ್ನುವ ವರದಿ ಪ್ರಕಟಗೊಂಡಿದೆ. ಇಲ್ಲಿನ ಪ್ರಕರಣಗಳಲ್ಲಿ ಶೇ.೭೫ರಷ್ಟು ಮುಗ್ದ ಹೆಣ್ಣುಮಕ್ಕಳು ರಾಕ್ಷಸರ ಕೈಗೆ ಸಿಕ್ಕಿದ್ದಾದರೂ, ಉಳಿದಂತೆ ಶೇ.೨೫ರಷ್ಟು ಹೆಣ್ಣು ಮಕ್ಕಳು ತಾವಾಗಿಯೇ ಹೋಗಿ ರಕ್ಕಸರ ಕೈಯಲ್ಲಿ ಸಿಕ್ಕಿ ಅಲ್ಲಿಂದ ಹೊರಬರಲಾಗದೇ ಒದ್ದಾಡುತ್ತಿದ್ದಾರೆ. ಹಿಂದು ಸಮಾಜದಲ್ಲಿ ಹೆಣ್ಣಿಗೆ ಮಾನ್ಯತೆ, ಸ್ವ-ನಿರ್ಧಾರ ಕೈಗೊಳ್ಳುವಂತ ವಿಫುಲ ಅವಕಾಶವಿದ್ದು, ಅದುವೇ ಮಾರಕವಾಯಿತೇ? ಹಿಂದೂ ಸಮಾಜದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಲವ್‌ಜಿಹಾದ್ ಎನ್ನುವ ಗುಣಪಡಿಸಲಾಗದ ವೈರಸ್ ಮಾರಕವಾಗಿ ಪರಿಣಮಿಸುತ್ತಿದೆ. ಮತಾಂಧ ಮುಸಲ್ಮಾನರ ಕಪಿಮುಷ್ಠಿಯಲ್ಲಿ ಸಿಕ್ಕಿಕೊಳ್ಳುವ ಮುಗ್ದ ಹೆಣ್ಣು ಮಕ್ಕಳ ಲವ್‌ಜಿಹಾದ್ ಎನ್ನುವ ವ್ಯಾದಿಯನ್ನು ಬುಡಸಮೇತ ಕಿತ್ತೊಗೆಯಲು `ಆಂಟಿ ವೈರಸ್'ನ್ನು ಹಿಂದು ಸಂಘಟನೆಗಳು ನಿರ್ಮಾಣ ಮಾಡುತ್ತಿವೆ. ಇಷ್ಟೆಲ್ಲಾವಿದ್ದರೂ ಲವ್‌ಜಿಹಾದ್ ವಿರುದ್ದದ ಪರಿವಾರ ಸಂಘಟನೆಗಳ ತಂತ್ರವನ್ನೆ ವಿಫಲಗೊಳಿಸುವ ಯತ್ನಗಳು ಹಿಂದು ಹೆಣ್ಣು ಮಕ್ಕಳಿಂದಾಗುತ್ತಿದೆಯೇ ಎನ್ನುವ ಅನುಮಾನ.
ಕಳೆದೆರಡು ತಿಂಗಳ ಹಿಂದೆ ದೇರಳಕಟ್ಟೆಯ ವೈದ್ಯಕೀಯ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನೆನಿಸಿಕೊಂಡವ ಎರಡು ಮಕ್ಕಳ ತಂದೆ ಕೇರಳದ ಹಂಬಲ್ ಮೊಹಮ್ಮದ್ ಸಮಾಜದಲ್ಲಿ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗಿರುವ ಎಂಟು ಮಂದಿ ಥರ್ಡ್‌ಕ್ಲಾಸ್‌ಗಳೊಂದಿಗೆ ಸೇರಿ ಆಕೆಯನ್ನು ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸಿರುವ ಸಂಗತಿ ಎಲ್ಲರಿಗೂ ತಿಳಿದಿರುವ ಸತ್ಯ. ಘಟನೆ ನಡೆದಂದಿನಿಂದ ಹಿಂದು ಸಂಘಟನೆಗಳು ಹೆಣ್ಣು ಮಗಳಿಗೆ ನ್ಯಾಯ ಒದಗಿಸಲು ಹಲವು ಪ್ರತಿಭಟನೆಗಳನ್ನು ನಡೆಸಿದ್ದಾಗಿಯೂ, ಪ್ರಗತಿಪರ ಬುದ್ದಿಜೀವಿಗಳು, ಎಡಪಂಥೀಯ ಪತ್ರಕರ್ತರು ಆರೋಪಿಗಳ ಪರವಾಗಿದ್ದು, ಪ್ರಕರಣವನ್ನು ಕೇವಲ ಕರಾವಳಿಗಷ್ಟೆ ಸೀಮಿತವಾಗುವಂತೆ ನೋಡಿಕೊಂಡಿದ್ದರು. ಈ ಮೂಲಕ ತಾವು ಎಂಜಲು ಕಾಸಿಗೆ ಆಸೆ ಪಡುತ್ತಿರುವವರು ಎನ್ನುವ ನೈಜ ಬುದ್ಧಿಯನ್ನು ತೋರ್ಪಡಿಸಿದ್ದರು. ಪ್ರಕರಣ ನಡೆದು ಕೇವಲ ೧೫ ದಿನಗಳಲ್ಲಿ ಉಡುಪಿಯಲ್ಲಿ ಮತ್ತೊಂದು ಲವ್‌ಜಿಹಾದ್ ಪ್ರಕರಣ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಿತ್ತರಗೊಂಡಿತ್ತು. ಉಡುಪಿಯ ಪ್ರತಿಷ್ಠಿತ ಕಾಲೇಜಿನ ನಾಯಕ್ ಕುಟುಂಬದ ವಿದ್ಯಾರ್ಥಿನಿ, ಕಟಪಾಡಿಯ ಮುಹಮ್ಮದ್ ಯಾಸೀರ್ ಎನ್ನುವ ಅಬ್ಬೆಪಾರಿಯೊಂದಿಗೆ ಪ್ರೇಮಾಂಕುರವಾಗಿತ್ತು. ಅವರಿಬ್ಬರ ನಡುವೆ ಪ್ರೇಮಕ್ಕಿಂತ ಕಾಮವೇ ಅತಿಯಾಗಿ ತಂದೆ ತಾಯಿಗೂ ತಿಳಿಯದಂತೆ, ಲಾಡ್ಜ್‌ನಲ್ಲಿ ಉಳಿದುಕೊಂಡು ತನ್ನ ದೇಹಸಿರಿಯನ್ನು ಅಬ್ಬೆಪಾರಿಗೆ ಒಪ್ಪಿಸಿದ್ದು, ಮಾತ್ರವಲ್ಲದೇ ಅಶ್ಲೀಲ ಭಂಗಿಯಲ್ಲಿ ಚಿತ್ರ ತೆಗೆಸಿಕೊಂಡಿದ್ದರು. ಎರಡು ಕೈ ಸೇರಿದಾಗ ಚಪ್ಪಾಳೆಯಾಗುತ್ತದೆಯೇ ವಿನಃ ಒಂದು ಕೈಯನ್ನು ಬೀಸಿದಾಗ ಅದು ಚಪ್ಪಾಳೆಯಾಗುವುದಿಲ್ಲ. ಯಾವುದೇ ಗಂಡು ಹೆಣ್ಣಿನ ಒಪ್ಪಿಗೆಯಿಲ್ಲದೇ ದೈಹಿಕ ಸಂಪರ್ಕ, ಮುದ್ದಾಡುವ ಸ್ಥಿತಿಯಲ್ಲಿ ಫೋಟೊ ತೆಗೆಯಲು ಸಾಧ್ಯವಾಗುವುದಿಲ್ಲ ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಆ ಭಾವಚಿತ್ರವೇ ಹೆಣ್ಣಿಗೆ ಮಾರಕವಾಗುತ್ತದೆ ಎನ್ನುವ ಸತ್ಯ ಅರಿಯುವ ಮೊದಲು ಪರಿಸ್ಥಿತಿ ಕೈಮೀರಿತ್ತು. ಉಡುಪಿಯಲ್ಲಿಯೂ ಸಿನಿಮಿಯ ರೀತಿಯಲ್ಲಿ ಭಾವಚಿತ್ರವನ್ನು ಮುಂದಿಟ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದ ಆಕೆಯ ಪ್ರಿಯತಮ. ಮೊದಲಿಗೆ ಮೂರು ಲಕ್ಷವನ್ನು ಪಡೆದು ನಂತರ ೧೦ಲಕ್ಷಕ್ಕೆ ಬೇಡಿಕೆಯಿಟ್ಟಾಗ ಪೋಷಕರು ಹಣ ನೀಡಲು ನಿರಾಕರಿಸಿದ್ದರು. ಆ ಚಿತ್ರವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ, ಹುಡುಗಿಯ ಕುಟುಂಬಿಕರ ಮಾನ ಹರಾಜಾಗಿತ್ತು.
ಇದಾಗಿ ವಾರ ಕಳೆಯುವುದರೊಳಗೆ ಮಂಗಳೂರಿನಲ್ಲಿ ಒಂದೇ ದಿನದಲ್ಲಿ ಎರಡು ಘಟನೆ ವರದಿಯಾಗಿತ್ತು. ನಗರದ ಪ್ರತಿಷ್ಠಿತ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿರುವ ಹಿಂದು ಹುಡುಗಿ, ವೃತ್ತಿಯಲ್ಲಿ ಚಾಲಕನಾಗಿರುವ ಮುಸ್ಲಿಂ ಯುವಕನ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಹಾಕಿಕೊಂಡು, ಒಪ್ಪಂದದ ಮೂಲಕ ಅವರನ್ನು ಕಳುಹಿಸಿದ್ದರು. ಇನ್ನೊಂದೆಡೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಸಿಕ್ಕಿಕೊಂಡಿದ್ದರು. ರಾಷ್ಟ್ರೀಯ ಚಿಂತನೆಯನ್ನು ಹೊತ್ತ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯರ ತಮ್ಮನ ಮಗಳು, ಬಜ್ಪೆಯ ಮುಸ್ಲಿಂ ಯುವಕನೊಂದಿಗೆ ಬೀಚ್‌ನಲ್ಲಿ ಅಶ್ಲೀಲವಾಗಿ ವರ್ತಿಸುತ್ತಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಸಿಕ್ಕಿದ್ದರು. ಇದು ಕೇವಲ ವರದಿಯಾದ ಘಟನೆಗಳಾದರೆ, ವರದಿಯಾಗದ ಅದೆಷ್ಟೊ ಘಟನೆಗಳು ಸಮಾಜದಲ್ಲಿ ನಡೆಯುತ್ತಿದೆ ಎಂದಾಗ ಹಿಂದು ಸಮಾಜಕ್ಕೆ ಆತಂಕವಾಗದೇ ಉಳಿದಿತೇ?
ಲವ್‌ಜಿಹಾದ್‌ನ ಕುರಿತು ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡುತ್ತಿದ್ದರೂ, ಹಿಂದೂ ಹೆಣ್ಣು ಮಕ್ಕಳು ಅದನ್ನು ಲೆಕ್ಕಿಸದೇ, ಅಹಂಕಾರದಿಂದ ವರ್ತಿಸಿ ಪ್ರೀತಿಯೊಂದಿಗೆ ಶೀಲವನ್ನು ಕಳೆದು ಕೊಳ್ಳುವುದಕ್ಕೂ ಮುಂದುವರಿಯುತ್ತಾರೆ ಎಂದಾಗ ಎಡವಿದ್ದು ಯಾರು? ಎನ್ನುವ ಪ್ರಶ್ನೆ ಉದ್ಬವವಾಗುತ್ತದೆ. ಸಂಸ್ಕಾರದ ಕುರಿತು ವೇದಿಕೆಯಲ್ಲಿ ಗಂಟೆ ಗಟ್ಟಲೇ ಹಿತೋಪದೇಶ ನೀಡಿದಾಗಲೂ, ಸಂಸ್ಕಾರವಿಹೀನರಾಗಿ ಲವ್‌ಜಿಹಾದ್ ಎನ್ನುವ ಮಾಹೆಯಲ್ಲಿ ಬೀಳುತ್ತಿದ್ದಾರಲ್ಲ? ಪ್ರೀತಿಯ ಹೆಸರಿನಲ್ಲಿ ಹೆಣ್ಣಿಗೆ ಅಮೂಲ್ಯವಾದ ಶೀಲಕ್ಕೆ ಕೊಡಲಿಯೇಟು ಹಾಕಿಕೊಳ್ಳುವುದು ಮಾತ್ರವಲ್ಲದೇ ಸಮಾಜದಲ್ಲಿ ತಂದೆ-ತಾಯಿ, ಬಂಧು-ಬಳಗ ತಲೆ ತಗ್ಗಿಸುವಂತಾ ಹೀನ ಕಾರ್ಯಕ್ಕೆ ಮುಂದಾಗುತ್ತಿರುವ ಹಿಂದೂ ಸಹೋದರಿಯರೂ ಇದರಿಂದ ಸಾಧಿಸುವುದಾದರೂ ಏನು ಎನ್ನುವ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ.
ಪ್ರೀತಿ ಮಾಡುವುದು ತಪ್ಪಲ್ಲ. ಪ್ರೀತಿ ಮಾಡುವಾಗ ಜಾತಿ, ಧರ್ಮ, ಮತ, ಅಂತಸ್ತು ಅಡ್ಡಿಯಾಗುವುದಿಲ್ಲ ಎನ್ನುವ ಮಾತುಗಳನ್ನಾಡುತ್ತಾರೆ. ಆದರೆ ನನ್ನ ಪ್ರಕಾರ ನಿಜವಾದ ಪ್ರೀತಿಯಲ್ಲಿ ತ್ಯಾಗವೇ ಅಧಿಕವಾಗಿರುತ್ತದೆ. ಪ್ರೀತಿಸಿದ ಹೆಣ್ಣಿನ ದೇಹದ ಸಿರಿಯನ್ನು ಅನುಭವಿಸುವ ಚಪಲವಿರುವುದಿಲ್ಲ. ಮುಸ್ಲಿಂ ಯುವಕರು ಇಂತಹ ಪ್ರೀತಿಯನ್ನು ನಡೆಸಿ, ತಿಂಗಳು ಕಳೆಯುವುದರೊಳಗೆ ಯುವತಿಯ ದೇಹಸಿರಿಯ ಅನುಭವಿಸಿ, ಅದನ್ನು ಚಿತ್ರಿಕರಿಸುವ ಹಿಂದಿರುವ ಕುತಂತ್ರವೇನು? ಈ ರೀತಿ ಲವ್ ಮಾಡಿ ಪಾರ್ಕ್, ಬೀಚ್‌ಗಳಲ್ಲಿ ಸುತ್ತಾಡುತ್ತಾ ಕಿಸ್ ಮಾಡುವುದನ್ನು ಅಥವಾ ಆಕೆಯನ್ನು ತೊಡೆಯ ಮೇಲೆ ಮಲಗಿಸಿಯೋ, ಈತನೇ ಮಲಗಿಯೋ ಫೋಟೊ ಕ್ಲಿಕ್ಕಿಸಿಕೊಂಡಾಗ ಅದುವೇ ಬ್ಲ್ಯಾಕ್‌ಮೇಲ್ ಮಾಡುವುದಕ್ಕೆ ಸಹಕಾರಿ ಎನ್ನುವುದನ್ನು ಜಿಹಾದಿಗಳು ಅರಿತುಕೊಂಡಿರುತ್ತಾರೆ. ಆದರೆ ಹಿಂದೂ ಹೆಣ್ಣು ಮಕ್ಕಳು ಕುರುಡು ಪ್ರೀತಿಯ ಗುಂಗಿನಲ್ಲಿ ಸಿಲುಕಿರುತ್ತಾರೆ. ಪ್ರೀತಿಸಿ ಮದುವೆಯಾದ ನಂತರದಲ್ಲಿ ಆಕೆಯನ್ನು ಜಿಹಾದಿ ನಿಜವಾಗಿ ಪ್ರೀತಿಸಿದ್ದೆ ಆದರೆ ಆಕೆಗೆ ಕಡ್ಡಾಯವಾಗಿ ಬುರ್ಖಾ ಧರಿಸಬೇಕು? ಹಿಂದೂ ದೇವಸ್ಥಾನಕ್ಕೆ ತೆರಳಬಾರದು? ಎಂದು ಕಟ್ಟಪ್ಪಣೆ ಮಾಡುವುದಾದರೂ ಯಾಕೆ? ಆದರೆ ಕರಾವಳಿಯಲ್ಲಿ ನಡೆಯುತ್ತಿರುವ ಘಟನೆಯಲ್ಲಿ ಪ್ರೀತಿಗಿಂತ ಜಿಹಾದ್‌ನ ಹೆಸರಿನಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಮತಾಂತರ ಮಾಡುತ್ತಿದ್ದಾರೆ. ಉಡುಪಿಯ ಶಿರ್ವದಲ್ಲಿ ಬಸ್‌ನಲ್ಲಿ ಸಂಚರಿಸುತ್ತಿದ್ದ ೧೩ ವರ್ಷದ ಹಿಂದೂ ಹೆಣ್ಣಿನ ಮೈ ಮೇಲೆ ಹಾಡಹಗಲೇ ಕೈಹಾಕುವ ಮುಸ್ಲಿಂ ವ್ಯಕ್ತಿಯ ವಯಸ್ಸು ಮಾತ್ರ ಕೇವಲ ೫೬ ಎಂದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ.
ಶಿಕ್ಷಣ ಕಾಶಿ ಕರಾವಳಿಗೆ ಹಲವು ಜಿಲ್ಲೆಗಳಿಂದ, ರಾಜ್ಯಗಳಿಂದ ವಿದ್ಯಾರ್ಜನೆಗೆ ಬರುತ್ತಾರೆ. ಪೋಷಕರನ್ನು ಬಿಟ್ಟು ಬರುವ ಹೆಣ್ಣು ಮಕ್ಕಳು ಸುರಕ್ಷಿತವಾಗಿ ವಿದ್ಯೆ ಕಲಿಯಲು ಸಾಧ್ಯವೇ ಎಂದಾಗ ಅನುಮಾನದ ಉತ್ತರ ನೀಡ ಬೇಕಾಗುತ್ತದೆ. ಕಾರಣ ಇಲ್ಲಿನ ಹಾಸ್ಟೆಲ್‌ಗಳು ಕೂಡ ಸುರಕ್ಷಿತವಾಗಿಲ್ಲ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಅಂಗಡಿಗಳು ಹೆಚ್ಚಾಗಿ ಮುಸ್ಲಿಂ ಯುವಕರದ್ದೆ. ಇಲ್ಲಿ ರಿಚಾರ್ಜ್ ಮಾಡುವಾಗ ಹೆಣ್ಣು ಮಕ್ಕಳ ನಂಬರ್ ತೆಗೆದುಕೊಂಡು, ಅದರ ಮಾಹಿತಿ ಇನ್ನೊರ್ವರಿಗೆ ತಿಳಿಯದಂತೆ ಎಚ್ಚರವಹಿಸಬೇಕಾಗಿದ್ದು, ಮಾಲಿಕನ ಕರ್ತವ್ಯವಾದರೂ, ಅದನ್ನು ಮರೆತು ಇತರರ ಕೈಸೇರುವಂತೆ ಮಾಡುತ್ತಾನೆ. ಈ ವಿಷಯ ಪೊಲೀಸರು ತಿಳಿದರೂ, ಆ ಕುರಿತು ನಿರ್ಲಕ್ಷ್ಯ. ಈ ಎಲ್ಲಾ ಪರಿಸ್ಥಿತಿಗಳಿಂದ ಹೆಣ್ಣನ್ನು ಹೊತ್ತ ಪೋಷಕರು ಭಯದಿಂದ ಕಾಲಕಳೆಯುವಂತ ಸ್ಥಿತಿ. ಮಂಗಳೂರು ಕೇಂದ್ರದಿಂದ ಕಾಸರಗೋಡು ಅಥವಾ ಮಂಜೇಶ್ವರಕ್ಕೊ, ಉಡುಪಿ, ಮಣಿಪಾಲದ ಕಡೆಗೊ ಹಾಗೂ ಮೂಡಬಿದ್ರೆ, ಕಾರ್ಕಳದ ಕಡೆಗೊ ದಿನಂಪ್ರತಿ ಸಂಚರಿಸುವ ಅಕ್ಕಂದಿರನ್ನೊ, ತಂಗಿಯರನ್ನೊ, ಮಾತೆಯರನ್ನೊ ಒಮ್ಮೆ ತೆರೆದ ಮನಸ್ಸಿನಿಂದ ಕೇಳಿ ನೋಡಿ..ಜಿಹಾದಿಗಳ ಕೀಟಲೆಗೆ ತುತ್ತಾಗಿದ್ದಿರೇ? ಎಂದಾಗ ಅವರ ಕಣ್ಣಿನಲ್ಲಿ ನೀರು ಬಿಟ್ಟರೆ ಬಾಯಿಯಿಂದ ಇಲ್ಲವೆನ್ನುವ ಉತ್ತರ ಬರಲು ಸಾಧ್ಯವಿಲ್ಲ ಬಂಧುಗಳೇ.
ಪ್ರತಿದಿನ, ಪ್ರತಿಕ್ಷಣ ಹಿಂದೂ ಪೋಷಕರು ತಮ್ಮ ಮಗಳು, ಸಹೋದರಿಯರೂ ಲವ್‌ಜಿಹಾದ್‌ನಲ್ಲಿ ಸಿಲುಕಿಕೊಳ್ಳುತ್ತಾಳೋ ಎನ್ನುವ ಭಯ..ಲವ್‌ಜಿಹಾದ್ ಕರಾವಳಿಯಲ್ಲಿ ಇಲ್ಲವೆನ್ನುವುದಾದರೆ ಹಿಂದು ಯುವಕನೊರ್ವ ಮುಸ್ಲಿಂ ಯುವತಿಯೊಂದಿಗೆ ಮಾತನಾಡುತ್ತಿದ್ದಾಗ ಹತ್ತಾರು ಜಿಹಾದಿಗಳು ಅಡ್ಡಗಟ್ಟಿ ಹಲ್ಲೆ ನಡೆಸುವಂತ ಹೀನ ಪ್ರವೃತ್ತಿ ಹೆಚ್ಚುತ್ತಿರುವುದಾದರೂ ಯಾಕೆ. ಲವ್‌ಜಿಹಾದ್, ಹಲ್ಲೆಗಳು ನಡೆದಾಗ ಕರಾವಳಿಯಲ್ಲಿ ಅನೇಕ ವಿಚಾರಗೋಷ್ಠಿಗಳು, ದುಂಡು ಮೇಜಿನ ಸಭೆಗಳು ನಡೆದು, ನಿರ್ಣಯಗಳು ತೆಗೆದುಕೊಂಡರೂ, ಅವುಗಳು ವಾರ ಕಳೆಯುವುದರೊಳಗೆ ಇಲಾಖೆಯಲ್ಲಿರುವ ಹಳೆಯ ಕಡತಗಳ ಸಾಲಿಗೆ ಸೇರ್ಪಡೆಯಾಗುತ್ತಿರುವುದು ವಿಪರ್ಯಾಸ.
ಭಯದ ವಾತಾವರಣದಲ್ಲಿ ಬದುಕುತ್ತಿರುವ ಹಿಂದೂಗಳು..ಜಿಹಾದಿಗಳ ಅಟ್ಟಹಾಸ ಮುಂದುವರಿಯುತ್ತಿದ್ದು, ಗೋಮಾತೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗೆ ಶ್ರಮಿಸಬೇಕಾದ ಅವಶ್ಯಕತೆ ನಮ್ಮ ಕಣ್ಣಮುಂದಿದೆ. ಹಿಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲವ್‌ಜಿಹಾದ್‌ನ ಕುರಿತು ಹೆಣ್ಣು ಮಕ್ಕಳೇ ಒಕ್ಕೊರಳ ಆವಾಜ್ ಹುಟ್ಟು ಹಾಕಬೇಕಾದ ಅನಿವಾರ್ಯತೆಯಿದೆ. ಸರಕಾರ ತನ್ನ ಜವಾಬ್ದಾರಿಯನ್ನು ಮರೆತಿದ್ದು, ಅದನ್ನು ನೆನಪಿಸುವ ನಿಟ್ಟಿನಲ್ಲಿ ಹಿಂದು ಬಾಂಧವರು ಸಮಾಜದಲ್ಲಿ ಸತತವಾಗಿ ಕಾರ್ಯಾಚರಿಸುತ್ತಿದ್ದಾರೆ. ವಿಶ್ವವಂದ್ಯರಾದ ಝಾನ್ಸಿರಾಣಿ ಲಕ್ಷ್ಮಿಭಾಯಿ, ಕಿತ್ತೂರ ರಾಣಿ ಚೆನ್ನಮ್ಮಾ, ಉಳ್ಳಾಲದ ರಾಣಿ ಅಬ್ಬಕ್ಕರ ನಾಡಿನಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಕುರಿತಾಗಿರುವ ಪ್ರಶ್ನೆಗೆ ಪುರುಷ ಸಿಂಹರು ಸಾಥ್ ನೀಡುತ್ತಿದ್ದಾರೆ. ಆದರೆ ಅದನ್ನು ಅರಿಯುವ ಪ್ರಯತ್ನದಲ್ಲಿ ಕೆಲವೊಂದು ಹಿಂದೂ ಸಹೋದರಿಯರು ವಿಫಲರಾಗಿದ್ದಾರೆ.
ಹಿಂದೂ ಸಂಸ್ಕೃತಿಯಲ್ಲಿ ಮಹಿಳೆ ಮತ್ತು ಪುರುಷ ಪರಸ್ಪರ ಪರಾವಲಂಬಿಯಾಗಿದ್ದು, ಅವರಿಬ್ಬರು ಪಕ್ಷಿಯ ಎರಡು ರೆಕ್ಕೆಗಳಿದ್ದಂತೆ. ಒಂದು ರೆಕ್ಕೆ ಬಲವಿಲ್ಲದಿದ್ದರೂ, ಪಕ್ಷಿಗೆ ಹಾರಾಟ ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಪುರುಷ-ಮಹಿಳೆ ಇಬ್ಬರೂ ಅಗತ್ಯವಿದ್ದು, ಅವರಿಬ್ಬರಲ್ಲಿ ಸಮಾನತೆ-ಆತ್ಮೀಯತೆ ಪಡಿಮೂಡಬೇಕು. ಮಹಿಳೆಯರಿಗೆ ಶಿಕ್ಷಣ ದೊರೆತಾಗ ಸಮಾಜ ಸುಧಾರಣೆ ಸಾಧ್ಯವೆಂದು ನಂಬಿ, ಮಹಿಳೆಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದು, ಅದುವೇ ಅವರಿಗೆ ಮಾರಕವಾಗಬಾರದು. ಸಮಾಜದಲ್ಲಿ ಶಾಸನ ನಂಬದಿರುವಂತ ದುಶ್ಯಾಸನರನ್ನು ಬಗ್ಗು ಬಡಿಯುವ ಕೆಲಸ ಸಂಘಟನೆಯಿಂದಾಗಬೇಕು. ಕಾನೂನಿನ ಬಿಗಿ ಭದ್ರತೆಯಿದ್ದರೆ ಹಗಲಿನಲ್ಲಿಯೂ ಭಯವಿಲ್ಲದೇ ಮಹಿಳೆ ತಿರುಗಾಡಬಹುದು. ಸಮೃದ್ಧ, ಸನಾತನ ಭಾರತ ಉಳಿಯಲು ಸಮಾಜ ದ್ರೋಹಿ ಅನ್ಯಾಯಗಳನ್ನು ಸಂಘಟನಾತ್ಮಕವಾಗಿ ಖಂಡಿಸಬೇಕು. ಹಿಂದುಗಳ ಮೇಲೆ ಹಿಂದುಗಳೇ ಆಕ್ರಮಣ ಮಾಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ನಾವು ಭಾರತವಾಸಿಗಳೆನ್ನುವ ಭಾವನೆ ಮರೆಯಿಸುವ, ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆಬೇಕು. ಹಿಂದೂ ಹೆಣ್ಣುಮಕ್ಕಳು ಅಪರಿಚಿತರೊಡನೆ ಅನವಶ್ಯಕ ಮಾತನಾಡುವುದನ್ನು ಕಡಿಮೆಗೊಳಿಸಿದಾಗ ನಮ್ಮನ್ನು ರಕ್ಷಣೆ ಮಾಡಬಹುದು. ಎಚ್ಚರಿಕೆಯಿಂದ ವ್ಯವಹರಿಸಿದಾಗ ಅನರ್ಥ ಪರಂಪರೆ ತಡೆಯಬಹುದು. ವಿವೇಕಾನಂದರ ಪ್ರೇರಣೆಯಿಂದ ಬೆಳಗಬೇಕಾದ ಯುವಶಕ್ತಿಯು ಪಾಶ್ಚಾತ್ಯ ಸಂಸ್ಕೃತಿಯ ಬೆಂಬತ್ತಿ, ಅಂದಾನುಕರಣೆಯಲ್ಲಿ ತೊಳಲಾಡುತ್ತಿರುವುದರ ಕುರಿತು ಎಚ್ಚೆತ್ತುಕೊಳ್ಳಬೇಕು. ಹಿಂದೂ ಸಹೋದರಿಯರು ಲವ್‌ಜಿಹಾದ್‌ನ ಕುರಿತಾಗಿ ಸಕಾಲದಲ್ಲಿ ಎಚ್ಚೆತ್ತಾಗ ನಿಮ್ಮ ರಕ್ಷಣೆಗೆ ಪಣತೊಟ್ಟಿರುವ ನಿಮ್ಮ ಸಹೋದರರ ಕಾರ್ಯ ಫಲಪ್ರದವಾಗುವುದರಲ್ಲಿ ಸಂಶಯವಿಲ್ಲಾ...ಏನಂತಿರಾ.

No comments:

Post a Comment